ಸಿದ್ದಾಪುರ ತಾಲೂಕಾ ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮ 2023-24


ದಿನಾಂಕ 10.01.2024 ರಂದು ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾದಲ್ಲಿ ಪ್ರೌಢಶಾಲಾ  ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರಾಚ್ಯಪ್ರಜ್ಞೆ  ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣಪತಿ ಐ. ನಾಯ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯಾಧ್ಯಾಪಕರಾದ  ಶ್ರೀಮತಿ ಲಲಿತಾ ನಾಯ್ಕರವರು ಅಧ್ಯಕ್ಷತೆ ವಹಿಸಿದ್ದರು.  ಶಿಕ್ಷಣ ಸಂಯೋಜಕರಾಗಿರುವ ಶ್ರೀ ಮಹೇಶ ಹೆಗಡೆರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವಿಕ್ಷಕರಾಗಿರುವ ಶ್ರೀ ಎಂ.ವಿ. ನಾಯ್ಕರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಹಶಿಕ್ಷಕರಾಗಿರುವ ಶ್ರೀ ನಿತ್ಯಾನಂದ ಹೆಗಡೆರವರು ಸರ್ವರನ್ನು ವಂದಿಸಿದರು.  ಸಹಶಿಕ್ಷಕಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಹೆಗಡೆಯವರು ನಿರೂಪಿಸಿದರು. ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ತಾಲೂಕಿನ 33 ಪ್ರೌಢಶಾಲೆಗಳಿಂದ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು. 












ವಿಜೇತರ ಯಾದಿ

ಭಾಷಣ ಸ್ಪರ್ಧೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರು
ಪ್ರಥಮಆಶ್ರಿತ್ ಜಿ.ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ
ದ್ವಿತೀಯಭೂಮಿಕಾ ಪಿ. ಹೆಗಡೆಅಶೋಕ ಪ್ರೌಢಶಾಲೆ ಹಾರ್ಸಿಕಟ್ಟಾ
ತೃತೀಯತನ್ಮಯ ಜಿ. ನಾಯ್ಕಸರ್ಕಾರಿ ಪ್ರೌಢಶಾಲೆ ಲಂಬಾಪುರ

ಪ್ರಬಂಧ ಸ್ಪರ್ಧೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರು
ಪ್ರಥಮಧನ್ಯಾ ರವೀಂದ್ರ ನಾಯ್ಕಸರ್ಕಾರಿ ಪ್ರೌಢಶಾಲೆ ಮನಮನೆ
ದ್ವಿತೀಯಪ್ರತೀಕ್ಷಾ ಪ್ರಸನ್ನ ನಾಯ್ಕಎಂ.ಜಿ.ಸಿ.ಎಂ. ಪ್ರೌಢಶಾಲೆ ಬಿದ್ರಕಾನ
ತೃತೀಯಲಾವಣ್ಯ ಬಿ. ಗೌಡಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾ

ಚಿತ್ರಕಲೆ ಸ್ಪರ್ಧೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರು
ಪ್ರಥಮಅಂಕಿತಾ ಎಸ್. ಹೆಗಡೆಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು
ದ್ವಿತೀಯಕಾವ್ಯಾ ಬಿ. ಮಡಿವಾಳಸರ್ಕಾರಿ ಪ್ರೌಢಶಾಲೆ ಕಾನಗೋಡ
ತೃತೀಯಸನತ್ ಗಣಪತಿ ಹೆಗಡೆಶ್ರೀ ಜಗದಾಂಬಾ ಪ್ರೌಢಶಾಲೆ ಸರಕುಳಿ

ರಸಪ್ರಶ್ನೆ ಸ್ಪರ್ಧೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರು
ಪ್ರಥಮದೀಕ್ಷಾ ಎಸ್. ಗೌಡಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ
ಪ್ರಥಮಶ್ರೇಯಾ ಪಿ.ಎನ್.ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ
ದ್ವಿತೀಯಶಮಂತ ಹೆಗಡೆಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ
ದ್ವಿತೀಯರಜತ ಹೆಗಡೆಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ

Post a Comment

0 Comments